Loading...
Loading...

ಕಾಸರಗೋಡಿನಲ್ಲಿ ಕೊರೊನಾ ಲಾಕ್ಡೌನ್ ಆರಂಭವಾದ ಬಳಿಕ ಸುಸಜ್ಜಿತ ಆಸ್ಪತ್ರೆಯ ಕೊರತೆ ಇರುವುದನ್ನು ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಟ್ವೀಟ್ ಮಾಡುವ ಮೂಲಕ ಗಮನಕ್ಕೆ ತಂದ ರಾಜಗೋಪಾಲ ಕೈಪಂಗಳ ಅವರು, ಇಂದು ಈ ಆಸ್ಪತ್ರೆ ಹಸ್ತಾಂತರದ ವೇಳೆ ಖುಷಿಯಿಂದ ಮಾತಾಡಿದ್ದು ಹೀಗೆ.
No transcript available for this episode.